ಮಂಗಳವಾರ, ನವೆಂಬರ್ 1, 2011

ಕನ್ನಡ ರಾಜ್ಯೋತ್ಸವ




ಭಾರತವು ಭಾಷಾಂತರದ ಆಧಾರದ ಮೇಲೆ ರಾಜ್ಯಗಳು ವಿಭಾಗಗೊಂಡ ನಂತರ 1950 ರಲ್ಲಿ ಗಣತಂತ್ರವಾಗಿ ಮಾರ್ಪಾಡಾಯಿತು. ನವೆಂಬರ್ 1, 1956 ರಂದು ಹಾಗೆ ಮಾರ್ಪಾಡುಗೊಂಡ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮೈಸೂರು ಒಂದು. ಹಲವಾರು ರಾಜರುಗಳ ಆಳಿದ ಪ್ರಾಂತ್ಯಗಳ ಪ್ರಕಾರ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಎಂದು ವರ್ಗೀಕರಿಸಿ ಹೆಸರಿಸಲಾಯಿತು. ಆದರೆ ಉತ್ತರ ಕರ್ನಾಟಕ, ಮತ್ತು ಹೈದರಾಬಾದ್ ಕರ್ನಾಟಕ ದ ಜನರು ಮೈಸೂರು ರಾಜ್ಯವನ್ನು ಒಪ್ಪಲಿಲ್ಲ. ಹಲವಾರು ಸಭೆಗಳ ನಂತರ ನವೆಂಬರ್ 1, 1973 ರಲ್ಲಿ ಕರ್ನಾಟಕ ಎಂಬ ರಾಜ್ಯವು ಅಸ್ತಿತ್ವದಲ್ಲಿ ಬಂತು.


ದಿವಂಗತ ದೇವರಾಜ್ ಅರಸ್ ರಾಜ್ಯದ ಮೊದಲ ಮುಖ್ಯಮಂತ್ರಿಯಾದ ನಂತರ ಅಧಿಕೃತವಾಗಿ ನವೆಂಬರ್ 1 ರಂದು ರಾಜ್ಯದ ಹುಟ್ಟು ದಿನವಾಗಿ ಆಚರಿಸಲು ಪ್ರಾರಂಭಿಸಲಾಯಿತು. ಅದೇ ನಾವು ಇಂದು ಆಚರಿಸುವ ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ. ತಿಂಗಳುವಿಡಿ ರಾಜ್ಯದ ಒಗ್ಗಟ್ಟನ್ನು ಪ್ರದರ್ಶಿಲಾಗುತ್ತದೆ. ಸರ್ಕಾರವು ಅಂದು ರಜೆಯನ್ನು ಘೋಷಿಸಿ ರಾಜ್ಯದ ಸಂಭ್ರಮಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಮಾತ್ರವಲ್ಲದೆ ರಾಜ್ಯದಾದ್ಯಂತ ಕನ್ನಡ ಕಾರ್ಯಕ್ರಮಗಳನ್ನು ರೂಪಿಸಿ ಕನ್ನಡ ರಾಜ್ಯೋತ್ಸವದ ಸೊಬಗನ್ನು ಹೆಚ್ಚಿಸಿ ಅತೀ ಹೆಚ್ಚು ಜ್ಞಾನಪೀಠಗಳನ್ನೂ ಪಡೆದ ಶ್ರೇಯಸ್ಸು ಕನ್ನಡಕ್ಕೆ ಲಭಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ